ಶಾಸಕ ಪಾಟೀಲ ಅವರಿಂದ ಸರ್ಕಸ್ ಕ್ಯಾಂಪ್ ಕಲಾವಿದ ವ್ಯಾಪಾರಿಗಳಿಗೆ ದಿವಸಿ ಧಾನ್ಯ ವಿತರಣಿ

0
31

ಕಲಬುರಗಿ; ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಶರಣಬಸವೇಶ್ವರ ಜಾತ್ರೆಯ ನಿಮಿತ್ಯ ಬಂದ ಸರ್ಕಸ್ ಕ್ಯಾಂಪ್ ಜೋಕಾಲಿ ಇನ್ನಿತರ ವ್ಯಾಪಾರಿ ಹಾಗೂ ಕಲಾವಿದರಿಗೆ ದಿವಸಿ ಧಾನ್ಯ ವಿತರಿಸಿದರು. ದಯಾಘನ ದಾರವಾಡಕರ್, ಸೂರಜಪ್ರಸಾದ ತಿವಾರಿ, ಮಹಾದೇವ ಬೆಳಮಗಿ, ಶ್ರೀನಿವಾಸ ದೇಸಾಯಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here