ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯ ನಿಮಿತ್ತ ಆಹಾರ ಕಿಟ್ ವಿತರಣೆ

0
39

ಕಲಬುರಗಿ: ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯ ನಿಮಿತ್ತವಾಗಿ ಇಂದು ನಗರದ ಶ್ರೀಶೈಲ ನಗರ ಮತ್ತು ಹೊಸ ಮಾಕಾ ಬಡಾವಣೆಯಲ್ಲಿ ಬಡ ಜನರಿಗೆ ರೆಡ್ಡಿ ಸಮಾಜದ ವತಿಯಿಂದ ಆಹಾರದ ಕಿಟ್ ಗಳನ್ನು ಪೂರೈಸಲಾಯಿತು.

ಈ ಸಂದರ್ಭದಲ್ಲಿ ಶಿವುಕುಮಾರ ರೆಡ್ಡಿ, ರಾಜಕುಮಾರ ರೆಡ್ಡಿ, ಶ್ರೀನಿವಾಸ ನಾಲವಾರ, ಬಾಗೇಶ್ ರೆಡ್ಡಿ, ಬಸವರಾಜ ರೆಡ್ಡಿ, ಈರಣ್ಣ ಡೆಂಕಿ, ಮಲ್ಲಿಕಾರ್ಜುನ ರೆಡ್ಡಿ, ಶಿವು ರೆಡ್ಡಿ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here