ಕ್ವಾರಂಟೈನ್ ಸೆಂಟರ್‍ ಗೆ ಶಾಸಕ ರಾಜುಗೌಡ ಭೇಟಿ

0
101

ಸುರಪುರ: ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಗುಳೆ ಹೋಗಿ ಬಂದವರಿಗಾಗಿ ತೆರೆಯಲಾದ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕ್ವಾರಂಟೈನ್ ಸೆಂಟರ್‍ಗೆ ಶಾಸಕ ರಾಜುಗೌಡ ಭೇಟಿ ನೀಡಿ ಕ್ವಾರಂಟೈನಲ್ಲಿರುವವರಿಗೆ ಯಾವುದೆ ಚಿಂತೆ ಮಾಡದಂತೆ ಅಭಯ ನೀಡಿದರು.ಹಾಗು ತಮಗೆ ಯಾವುದೆ ಸಮಸ್ಯೆಯಾದಲ್ಲಿ ತಿಳಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್,ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ,ಪಿಐ ಎಸ್.ಎಂ.ಪಾಟೀಲ್,ಗ್ರೇಡ-2 ತಹಸೀಲ್ದಾರ ಸೂಫಿಯಾ ಸುಲ್ತಾನ,ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here