ವಿದ್ಯುತ್ ಬಿಲ್ ಮನ್ನಾಕ್ಕೆ ಹೈ.ಕ ಸೋಶಿಯಲ್ ಜಾಗೃತಿ ಫೋರಮ್ ಆಗ್ರಹ

0
84

ಕಲಬುರಗಿ: ಲಾಕ್ ಡೌನ್ ದುಂದ ಜನರು ಕೈಯಲ್ಲಿರುವ ದುಡ್ಡು ಕಳೆದುಕೊಂಡ ಸಂಕಷ್ಟ ಸಿಲುಲಿರುವ ಈ ಸಂದರ್ಭದಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಇಲಾಖೆಯ ಮತ್ತೊಂದು ಬರೆ ನೀಡಲು ಹೊರಟಿದೆ ಎಂದು ಹೈದರಾಬಾದ್ ಕರ್ನಾಟಕ ಸೋಶಿಯಲ್ ಜಾಗೃತಿ ಫೋರಮ್ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಲಾಕ್ ಡೌನ್ 2 ತಿಂಗಳಲ್ಲಿ ಬಳಸಲಾದ ವಿದ್ಯುತ್ ಬಿಲ್ ಮನ್ನಾ ಮಾಡುವ ಸಂಕಷ್ಟಕ್ಕೆ ಸಿಲುಕಿರುವ ಬಡ ಮತ್ತು ಮಧ್ಯಮ ವರ್ಗದ ಸಂಕಷ್ಟ ನಿವಾರಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here