ಕಲ್ಯಾಣ ಕರ್ನಾಟಕ ಸೇನೆಯಿಂದ ಅನ್ನಸಂತರ್ಪಣೆ

0
18

ಕಲಬುರಗಿ: ನಗರದ ಸಿದ್ದಿಬಾಷ ದರ್ಗಾದ ಆವರಣದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಸೇನೆಯ ಜಿಲ್ಲಾ ಉಪಾಧ್ಯಕ್ಷ ಮೋಹನ ಹೈಯ್ಯಾಳಕರ್, ಅನುಪಮ ಹೈಯ್ಯಾಳಕರ್ ಕುಟುಂಬದ ವತಿಯಿಂದ ಬಡವರಿಗೆ ಅನ್ನಸಂತರ್ಪಣೆ ಮಾಡಿದರು. ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯ್ಯಾಳಕರ್, ಶಾಂತಮ್ಮ, ನಿಂಗಪ್ಪ, ಶೋಭಾ, ಶಂಕರ, ಬಸವರಾಜ, ಮಣಿಕಂಠ, ಪ್ರಕಾಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here