ದೇವೇಗೌಡ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮ

0
51

ಕಲಬುರಗಿ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ನಗರದ ಮುಸ್ಲಿಂ ಚೌಕ್‌ನಲ್ಲಿ ಜಾತ್ಯಾತೀತ ಜನತಾದಳ ಯುವ ಘಟಕದ ಜಿಲ್ಲಾಧ್ಯಕ್ಷ ಮಹಮ್ಮದ ಅಲಿಮೋದ್ದಿನ್ ಇನಾಮದಾರ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಗುಲ್‌ಫೇಕರ್ ಅದ್ನಾನಖಾನ್, ಶಾದಬ್ ಮಲ್ಲಿಕ್, ಮಹ್ಮದ ಉಸ್ಮಾನ ಗುತ್ತೇದಾರ, ಅಜೀಮ್ ಶೇಖ, ಆಸಿಫ್ ಫರಿದಿ, ಆಜಮ್ ಪಟೇಲ್, ಮೈನೋದ್ದಿನ್, ವಹಿದ್ ಅಹಮದ್ ಬಾರುದವಾಲೆ, ಇರ್ಷದ್ ಜೈದಿ, ನಜೀರ್ ಮೌಲಾನಾ ಹಾಗೂ ಜೆಡಿಎಸ್ ಕಾರ‍್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here