ರಾಜ್ಯಸಭೆಗೆ ಖರ್ಗೆ ಆಯ್ಕೆ: ವಿಲಾಸ ಗೌತಂ ಹರ್ಷ

0
212

ಸೇಡಂ: ಕಾಂಗ್ರೆಸ್ ವರಿಷ್ಠ ನಾಯಕರು ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಅವಿರೋದ್ಧವಾಗಿ ಆಯ್ಕೆಯಾಗಿದ್ದಕೆ  ಕಾಂಗ್ರೇಸ್ ಯುವ ನಾಯಕ ವಿಲಾಸ ಗೌತಂ ನಿಡಗುಂದಾ ರವರು ಹರ್ಷ ವ್ಯಕ್ತಪಡಿಸಿದರು.

Contact Your\'s Advertisement; 9902492681

ರಾಜ್ಯಸಭೆಯಲ್ಲಿ ಖರ್ಗೆ ಅವರು ಕೇಂದ್ರ ಸರ್ಕಾರ ಜನವಿರೋದ್ಧಿ ನೀತಿಗೆ ಧ್ವನಿ ಎತ್ತಲಿದ್ದಾರೆ. ಅವರು ರಾಜ್ಯಸಭಾ ಸದಸ್ಯರಾಗಿ  ಕಾಂಗ್ರೇಸ್ ಹೈ ಕಮಾಂಡ್‌ ಆಯ್ಕೆ ಮಾಡಿದಕ್ಕೆ ಸೋನಿಯ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ  ಧನ್ಯವಾದ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here