ಚರಂಡಿ ಅವ್ಯವಸ್ಥೆ ಸಾರ್ವಜನಿಕ ಆಕ್ರೋಶ

0
39

ಕಲಬುರಗಿ: ಮಹಾನಗರ ಪಾಲಿಕೆಯ ಹೈಕೋರ್ಟ್ ರಸ್ತೆಯ ಬಸ ನಿಲ್ದಾಣ ಎದುರುಗಡೆ ಲಕ್ಷ್ಮೀ ಗುಡಿ ಹತ್ತಿರ ಒಳಚರಂಡಿ ಪದೇ ಪದೇ ರಿಪೇರಿ ಮಾಡಿದರು. ಆಗುತ್ತಿಲ್ಲ. ಅನೇಕ ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹೇಳಿದರು ಯಾವುದೇ ಕೆಲಸ ಆಗಿಲ್ಲಎಂದು ನಿವಾಸಿದ್ದಾರಾದ ಮಹಾತೇಶ ಪಾಟೀಲ ಅಫಜಲಪುರ ಆರೋಪಿಸಿದ್ದಾರೆ.


ಮೂರು ಬಾರಿ ವೈಯಕ್ತಿಕವಾಗಿ ಹಣವನ್ನು ನೀಡಿ ಕಾರ್ಮಿಕರ ಮೂಲಕ ಚರಂಡಿ ಸ್ವಚ್ಛತಾ ವ್ಯವಸ್ಥೆ ಮಾಡಿಸಲಾಗಿದೆ. ಇನ್ನೂ ಮುಂದೆ ಮಳೆಗಾಲ ಇದೆ. ಕೊರೋನಾ ಕಾಲದಲ್ಲಿ ಇಂತಹ ಚರಂಡಿ ಅವ್ಯವಸ್ಥೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ದಯವಿಟ್ಟು ಕ್ಷಣನ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಸಮಸ್ಯೆ ಪರಿಹಾರ ಮತ್ತು ವ್ಯವಸ್ಥೆ ಮಾಡಬೇಕು ಎಂದು ಮನವಿ ಮತ್ತು ಒತ್ತಾಯ ಸಾರ್ವಜನಿಕರು ಮತ್ತು ಕಾಲೋನಿ ನಿವಾಸಿಗಳು ಹೇಳುತ್ತಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here