ಡಿ.ಕೆ.ಶಿವುಕುಮಾರ ಪದಗ್ರಹಣ ನಿಮಿತ್ತ ಬಡಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರತರು ಪ್ರತಿಜ್ಞೆ

0
42

ಕಲಬುರಗಿ: ವಾಡ್‌ನಂ.೪೦.ರ ಬೋರಾಬಾಯಿ ನಗರದಲ್ಲಿ ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಸಾರಥಿಗಳ ಪದಗ್ರಹಣ ಸಮಾರಂಭದ ನೇರ ವೀಕ್ಷಣೆ ನಿಮಿತ್ತ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕಾಂಗ್ರೆಸ್ ಮುಖಂಡ ಡಾ.ಗೋಪಾಲರಾವ ತೆಲಂಗಿ, ಪಾಲಿಕೆ ಮಾಜಿ ಸದಸ್ಯೆ ನಂದಾ ರೆಡ್ಡಿ, ದಕ್ಷಿಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರಶುರಾಮ ನಾಟೀಕಾರ, ರುಕ್ಕಪ್ಪ ಕಾಂಬಳೆ, ಮಲ್ಲಿಕಾರ್ಜುನ ನಿಲೂರ, ಕಾಶಿನಾಥ ಹಾದಿಮನಿ, ಅಶೋಕ ವಾಲೀಕರ, ಪ್ರಶಾಂತ ಮಾಲಿಪಾಟೀಲ್, ಚಂದ್ರಕಾಂತ ನಾಟೀಕಾರ, ಉದಯಕುಮಾರ ವಾಲೀಕರ, ಸುವರ್ಣ ಸಿಂಧ್ಯೆ, ಪುಟ್ಟರಾಜ, ಪರಮೆಶ್ವರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here