ಸಾಹಿತಿ ಎ. ಕೃಷ್ಣ ನಿಧನಕ್ಕೆ ಸಂತಾಪ

0
36

ಕಲಬುರಗಿ: ಸುರುಪುರ ಹಿರಿಯ ಸಾಹಿತಿ ಎ. ಕೃಷ್ಣ ನಿಧನಕ್ಕೆ ಶ್ರೀ. ರಾಮಲಿಂಗ ಚೌಡೇಶ್ವರಿ ಸಂಸ್ಥೆಯ ಧರ್ಮದರ್ಶಿ ಜೇನವೆರಿ ಲಷ್ಮಿಕಾಂತ್, ಯಾದಗಿರಿ ಅವರು ವತಿಯಿಂದ ಸಂತಾಪ ವ್ಯಕ್ತಪಡಿಸಿದ್ದಾರೆ.

ಎ. ಕೃಷ್ಣ ಅವರು ತಮ್ಮ ತಾಲೂಕಿನ ಎಲ್ಲಾ ಸಾಹಿತ್ಯ ಪ್ರಕಾರಗಳ್ಳನ್ನು ಅಭ್ಯಾಸ ಮಾಡಿ, ಪ್ರಮುಖ ಸಾಹಿತಿಗಳಾಗಿದ್ದರು, ಅವರಲ್ಲಿ ವಚನ ಸಾಹಿತ್ಯದ ಅರಿವು ಅಪರಿಮಿತವಾಗಿತ್ತು, ನೈಜ ಸಾಹಿತ್ಯ ರಚನೆ ಮಾಡಿ, ಯುವ ಸಾಹಿತಿಗಳನ್ನು ಮಾರ್ಗದರ್ಶನ ನೀಡುವಲ್ಲಿ ಅತೀವ ಸಂತೋಷ ಪಡುತ್ತಿದ್ದರು. ಸಂಸ್ಥೆಯ ಒಳ್ಳೆಯ ಮಾರ್ಗದರ್ಶಿಯನ್ನುಕಳೆದುಕೊಂಡು ಬಡ ವಾಗಿದೆ ಎಂದು ಅವರ ಭಾವಚಿತಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here