ಕೆ.ಆರ್.ಎಸ್ ಪಕ್ಷದ ಶಹಾಪುರ ಅಧ್ಯಕ್ಷರಾಗಿ ಮಾನಪ್ಪ.ಸಿ.ವಠಾರ ನೇಮಕ

0
55

ಶಹಾಪುರ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಶನಿವಾರದಂದು ಮಾನಪ್ಪ.ಸಿ.ವಠಾರವರನ್ನು ಶಹಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕಮಾಡಲಾಗಿದೆ.

ಪಕ್ಷವು ತಮಗಿರುವ ಆಸಕ್ತಿ ಮತ್ತು ಜನಪರ ಕಾಳಜಿಯನ್ನು ಗಮನಿಸಿ ರಾಜ್ಯಾಧ್ಯಕ್ಷರ ಅನುಮತಿಯ ಮೇರೆಗೆ ನೇಮಿಸಲಾಗಿದೆ.

Contact Your\'s Advertisement; 9902492681

ಮಾನಪ್ಪರವರು ಪಕ್ಷದ ತತ್ವ ಸಿದ್ದಾಂತ ಹಾಗೂ ನೀತಿ ನಿಯಮಗಳಿಗೆ ಅನುಗುಣವಾಗಿ ಪಕ್ಷವನ್ನು ಸಂಘಟಿಸಿ ಮುನ್ನಡೆಸಿ ಮತ್ತು ಜನಪರ ಹೋರಾಟಗಳನ್ನು ಮಾಡುವ ಮೂಲಕ ನ್ಯಾಯದ ದಾರಿಯೊಂದಿಗೆ ಪಕ್ಷವನ್ನು ಸದೃಡಗಿಳಿಸಬೇಕು ಎಂದು ಆದೇಶಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here