ಕ.ಕ.ಆರ್.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲಗೆ ವೀರಶೈವ ಲಿಂಗಾಯತ ನೌಕರರ ಕಲ್ಯಾಣ ಸಂಘದಿಂದ ಸನ್ಮಾನ

0
359

ಕಲಬುರಗಿ: ನೂತನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದತ್ತಾತ್ರೇಯ ಪಾಟೀಲ ರೇವೂರ ರವರನ್ನು ವೀರಶೈವ ಲಿಂಗಾಯತ ನೌಕರರ ಕಲ್ಯಾಣ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷರಾದ ಸಂಗಮನಾಥ ರಬಶೇಟ್ಟಿ, ವಿಭಾಗದ ಅಧ್ಯಕ್ಷರಾದ ಎಸ್.ಎಸ್. ಸಜ್ಜನ ಸಂಘದ ಮುಖಂಡರಾದ  ಶಿವಪುತ್ರಪ್ಪ ಬೆಳಮಗಿ, ಪ್ರಭು ಸಾಹೂಕಾರ ಅವಂಟಿ, ಚಂದ್ರಕಾಂತ ಅಂಕಲಗಿ, ಸಂಗಣ್ಣ ಚೆಟ್ಟಿ, ರಮೇಶ ಕಾಂದೆ ಗುಂಡು ವಾಡಿ,  ಶಿವಾನಂದ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವೈಜನಾಥ ಪಾಟೀಲ ಹೀರಾಪೂರ, ಅಧ್ಯಕ್ಷರಾದ ಸಿದ್ದಣ್ಣ ಸಿಕೇದ ಕೋಳಕೂರ, ರಮೇಶ ಮೇತ್ರಿ, ಇನ್ನಿತರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here