ಪ್ರವಾಹ ಪೀಡಿತ 400 ಜನರಿಗೆ ಆಹಾರ ಧಾನ್ಯ ಕಿಟ್‍ಗಳನ್ನು ವಿತರಣೆ

0
52

ಕಲಬುರಗಿ: ಸೈಯದ್ ಚಿಂಚೋಳಿ ಗ್ರಾಮದಲ್ಲಿ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಯೂನುಸ್ ಖಾನ್ ಕೆಟಿಎಸ್ ನೇತೃತ್ವದಲ್ಲಿ ಇತ್ತಿಚೇಗೆ ಮಳೆ ಪ್ರವಾಹ ಪೀಡಿತ 400 ಜನರಿಗೆ ಆಹಾರ ಧಾನ್ಯ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಸ್ಲಂಮಿಯಾ, ನೌಶಾದ ಅಲಿ, ಅಸದಲಿ ಅನಸಾರಿ, ಅಲಿಮ ಮಿಯಾ, ಮಹ್ಮದ್ ನೂಹ್, ಮೌಲಾನನು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here