ಶಾಸಕ ಬಿ ನಾರಾಯಣರಾವ್ ನಿಧನಕ್ಕೆ ಕೋಲಿ ಸಮಾಜದಿಂದ ಶೃದ್ಧಾಂಜಲಿ

0
49

ಕಲಬುರಗಿ: ಬಸವಕಲ್ಯಾಣದ ಶಾಸಕ ಬಿ ನಾರಾಯಣರಾವ್ ನಿಧನದ ಹಿನ್ನೆಲೆಯಲ್ಲಿ ಇಂದು ಗಂಗಾ ನಗರದಲ್ಲಿ ಸಮಸ್ತ ಕೋಲಿ ಸಮಾಜದ ವತಿಯಿಂದ ಶೃದ್ಧಾಂಜಲಿ ಸಲ್ಲಿಸಿದರು.

ಸಮಾಜದ ಅಧ್ಯಕ್ಷರಾದ ಅಮೃತ ಎಚ್.ಡಿಗ್ಗಿ, ಲಚ್ಚಪ್ಪ ಜಮಾದರ, ವಿಜಯಕುಮಾರ ಹದಗಲ್, ಶಾಂತಪ ಕೂಡಿ, ರಾಯಪ್ಪ ಹೊನಗುಂಟಿ, ಶ್ರೀಕಾಂತ ಅಲೂರ್, ಅಶೋಕ ಬಿದನೂರ, ಮಲ್ಲಿಕಾರ್ಜುನ್ ಕೂಡಿ, ವಿಶ್ವರಾಧ್ಯ ಹಳ್ಳಿ, ಲಕ್ಷ್ಮೀಕಾಂ, ರಾಜು ಗಣಗಾಪುರ, ಸಿದ್ದು ಜಮಾದರ, ಹಾಗೂ ಬಸವರಾಜ ಬೆಣ್ಣೂರ್ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here