ಕಲಬುರಗಿ: ಇಂದು ಪಾಳಾ ಗ್ರಾಮದಲ್ಲಿ ಮಹಾನಾಯಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಬ್ಯಾನರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಶರಣಗೌಡ ಎಸ್.ಪಾಟೀಲ್ ಹಾಗೂ ನಾನಾ ಗೌಡ ಪೊಲೀಸ್ ಪಾಟೀಲ್ ಅವರು ಚಾಲನೆ ನೀಡಿದರು.
ನಂತರ ಶರಣಗೌಡ ಎಸ್ ಪಾಟೀಲ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಮಾತನಾಡಿದರು.
ಸಂತೋಷ್ ಬಿ.ಪಾಳ, ಹುಸೇನಿ ಎಸ್.ಪಾಳ, ಗೌತಮ್ ಪಾಳ, ವಿನೋದ್ ಸರಡಗಿ, ಮಾಪಣ್ಣ ಎಸ್.ತಳಕೇರಿ, ಚಂದ್ರಕಾಂತ ದಂಡಿನ್, ವಿಜಯಕುಮಾರ್, ರಾಜ್ ಮೇಲಿನಕೇರಿ, ರಾಘವೇಂದ್ರ ಹುಣಸೂರು, ಸುಭಾಷ್ ತಳಕೇರಿ, ಹಾಗೂ ಇನ್ನಿತರರು ಇದ್ದರು.