ನರೋಣ ಶ್ರೀ ಕ್ಷೇತ್ರದಲ್ಲಿ ಕೆರೆಯಿಂದ ನೀರು ಹೊರಹೊಮ್ಮಿ ಜಲಪಾತ ನಿರ್ಮಾಣ

0
29

ಕಲಬುರಗಿ: ಇದು ಮಲೆನಾಡಿನ ಜಲಪಾತ ಅಲ್ಲ, ಕಲಬುರಗಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಆಳಂದ ತಾಲೂಕಿನ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವಾದ ನರೋಣ ಶ್ರೀ ಕ್ಷೇತ್ರ ಕ್ಷೇಮಲಿಂಗ ದೇವಸ್ಥಾನದ ಸಮೀಪ ಕೆರೆಯಿಂದ ನೀರು ಹೊರಹೊಮ್ಮಿ ಜಲಪಾತ ನಿರ್ಮಾಣ ವಾಗಿದ್ದು, ದೂರದಿಂದ ಜನರು ಇದನ್ನು ನೋಡಿ ಕಣ್ಣು ತುಂಬಿ ಕೊಳ್ಳುತ್ತಿದ್ದಾರೆ.

ಲಿಂಗರಾಜ ಸಿರಗಾಪೂರ, ರವಿಂದ್ರಕುಮಾರ್ ಭಂಟನಲ್ಲಿ, ಪ್ರಭು ಪಾಟೀಲ್, ಮಂಜುನಾಥ ಸಿರಗಾಪೂರ, ಸುಭಾಷ್ ವಾಲಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here