ಡಾ. ಬಿ.ಆರ್.ಅಂಬೇಡ್ಕರ ಮೂರ್ತಿ ನಿರ್ಮಾಣಕ್ಕೆ ದೇವಾಪುರ ಕ್ರಾಸ್‌ಲ್ಲಿ ಸ್ಥಳ ನಿಯೋಜನೆ

0
96

ಸುರಪುರ: ತಾಲೂಕಿನ ದೇವಾಪುರ ಕ್ರಾಸ್‌ನ ಹೆದ್ದಾರಿ ಪಕ್ಕದಲ್ಲಿ ಡಾ:ಬಿ.ಆರ್.ಅಂಬೇಡ್ಕರರ ಮೂರ್ತಿ ನಿರ್ಮಾಣಕ್ಕೆ ಸ್ಥಳ ನಿಯೋಜನೆಯ ಜೊತೆಗೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅನೇಕ ಮುಖಂಡರು ಭಾಗವಹಿಸಿ ಮೂರ್ತಿ ನಿರ್ಮಾಣ ಸ್ಥಳದಲ್ಲಿ ಬುದ್ಧ ಬಸವ ಅಂಬೇಡ್ಕರರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ತಾಲೂಕು ಪಂಚಾಯತಿ ಸದಸ್ಯ ನಂದನಗೌಡ ಪಾಟೀಲ್ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಾಮಗಿರಿ ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ ಮುಖಂಡರಾದ ಬಸನಗೌಡ ರಾಜಾಪುರ ರಾಹುಲ್ ಹುಲಿಮನಿ ಮಾಳಪ್ಪ ಕಿರದಹಳ್ಳಿ ವೆಂಕಟೇಶ ಚಲುವಾದಿ ಅಶೋಕ ಕವಲಿ ಚನ್ನಪ್ಪಗೌಡ ರಾಮುನಾಯಕ ಅರಳಹಳ್ಳಿ ಮಹಾದೇವಪ್ಪ ಚಲುವಾದಿ ನಿಂಗಣ್ಣ ಹಿರೆಕುರುಬರು ಶಿವಲಿಂಗ ಹಸನಾಪುರ ಸೈದಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here