ಕಲಬುರಗಿ: ರಾಮವಿಲಾಸ್ ಪಾಸ್ವಾನ್ ಭಾವ ಚಿತ್ರಕ್ಕೆ ಶೃದ್ಧಾಂಜಲಿ

0
31

ಕಲಬುರಗಿ: ಇಂದು ಕಲಬುರಗಿಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶಿವರಾಜಪಾಟೀಲ ರದ್ದೇವಾಡಗಿ ರವರ ನೇತೃತ್ವದಲ್ಲಿ  ಕೇಂದ್ರ ಆಹಾರ ಮತ್ತು ನಾಗರಿಕ ಸಚಿವರಾದ ದಿ. ರಾಮವಿಲಾಸ್ ಪಾಸ್ವಾನ್ ಭಾವ ಚಿತ್ರಕ್ಕೆ ಶೃದ್ಧಾಂಜಲಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಶಾಸಕರಾದ ಅಪ್ಪುಗೌಡ ಪಾಟೀಲ್ ರೇವೂರ್, ಬಸವರಾಜ್ ಮತ್ತಿಮಡು, ಡಾ. ಅವಿನಾಶ್ ಜಾಧವ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರ್ನಾಥ್ ಪಾಟೀಲ್,ಮಾಜಿ ಶಾಸಕರಾದ ಶ್ರೀ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಪ್ರಧಾನ ಕಾರ್ಯದರ್ಶಿಗಳಾದಅಶೋಕ್ ಬಗಲಿ , ಲಿಂಗರಾಜ್ ಬಿರಾದಾರ್ , ಜಿಲ್ಲಾ ಪಂಚಾಯತ್ ಸದಸ್ಯರಾದ ಹರ್ಷಾನಂದಗುತ್ತೇದಾರ್, ನಿತಿನ್ ಗುತ್ತೇದಾರ್, ಹಾಗೂ ಧರ್ಮಣ್ಣ ದೊಡ್ಡಮನಿ, ಶರಣಪ್ಪ ತಳವಾರ್,ವಿದ್ಯಾಸಾಗರ ಕುಲಕರ್ಣಿ, ಶೋಭಾ ಬಾಣಿಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here