ಮಂಗಲ ಮಹೋತ್ಸವ ತುಲಾಭಾರ ಕಾರ್ಯಕ್ರಮ

0
20

ಕಲಬುರಗಿ: ನಗರದ ವಿಧ್ಯಾನಗರದಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ಅಧಿಕ ಮಾಸದ ಭಾಗವತ ಉಪನ್ಯಾಸ ಮಂಗಲ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಯಾಗ ಮಠಾಧೀಶರಾದ ಪರಮ ಪೂಜ್ಯ ಶ್ರೀ.ಶ್ರೀ.ವಿದ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ  ಶ್ರೀಮದ್ ಭಾಗವತ ಜ್ಞಾನಸುತ್ರ ಕಾರ್ಯಕ್ರಮ ಮಂಗಲ ಮಹೋತ್ಸವ ತುಲಾಭಾರ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ನಿಲಯದ ಕಾರ್ಯದರ್ಶಿ ನವಲಿ ಕೃಷ್ಣಾಚಾರ್ಯ, ಮೇಲ್ವಿಚಾರಕರಾದ ವಿದ್ಯಾಸಾಗರ ಕುಲಕರ್ಣಿ ರೇವೂರ, ಭರತಕುಮಾರ ಕುಲಕರ್ಣಿ, ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ದೀಪೋತ್ಸವ ಕಾರ್ಯಕ್ರಮ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here