ಕಲಬುರಗಿ: ನಗರದ ಭಾರತಿಯ ಯುವ ಸೈನ್ಯಯ ಕೆಚೇರಿಯಲ್ಲಿ ಸೈನ್ಯಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ (ರಾಜು) ಡೋಣ್ಣಿಗೇರಿ ನೇತೃತ್ವದಲ್ಲಿ ಸಭೆ ನಡೆಸಿ ಭಾರತಿಯ ಯುವ ಸೈನ್ಯಯ ಜಿಲ್ಲಾಧ್ಯಕ್ಷರನ್ನಾಗಿ ಶ್ರೀಧರ(ರಾಜು) ಚವ್ಹಾಣ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಿದರು.
ಸೈನ್ಯೆಯನ್ನು ಸಂಘಟಿಸುತ್ತ ಬಲವರ್ಧನೆಗೊಳಿಸಿ ಬಲಿಷ್ಠಗೊಲಿಸುವಂತೆ ಆದೇಶಿಲಾಗಿದೆ ಎಂದು ಸೈನ್ಯಯ ಪ್ರಧಾನ ಕಾರ್ಯದರ್ಶಿ ಜಿ. ಶಿವಶಂಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.