ಜೇವರ್ಗಿ: ತಾಲೂಕಿನ ಭೀಮಾನದಿ ತೀರದ 37 ಕ್ಕೂ ಅಧಿಕ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಸಿದರಾಯ ಭೋಸಗಿ ಮನವಿ ಮಾಡಿದ್ದಾರೆ.
ಗುರುವಾರ ಮದ್ಯಾಹ್ನ ಸೊನ್ನ ಬ್ಯಾರೇಜ್ ನಿಂದ ಮತ್ತೇ 5 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಭೀಮಾ ನದಿ ತೀರದಲ್ಲಿರುವ ಎಲ್ಲಾ ಗ್ರಾಮಗಳ ಜನರು ಮುನ್ನೆಚ್ಚೆರಿಕೆ ಕ್ರಮವಾಗಿ ಆದಷ್ಟು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೋರಲಾಗಿದೆ.
ಜೇವರ್ಗಿ: ತಹಶೀಲ್ದಾರಿಂದ ಸಾರ್ವಜನಿಕರಿಗೆ ಮನವಿ – ಇ ಮೀಡಿಯಾ ಲೈನ್
zfcyecty http://www.gv421696vkowai300g73nx64aj67kq6es.org/
[url=http://www.gv421696vkowai300g73nx64aj67kq6es.org/]uzfcyecty[/url]
azfcyecty