ಜೇವರ್ಗಿ: ತಹಶೀಲ್ದಾರಿಂದ ಸಾರ್ವಜನಿಕರಿಗೆ ಮನವಿ

1
130

ಜೇವರ್ಗಿ: ತಾಲೂಕಿನ ಭೀಮಾನದಿ ತೀರದ 37 ಕ್ಕೂ ಅಧಿಕ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಸಿದರಾಯ ಭೋಸಗಿ ಮನವಿ ಮಾಡಿದ್ದಾರೆ.

ಗುರುವಾರ ಮದ್ಯಾಹ್ನ ಸೊನ್ನ ಬ್ಯಾರೇಜ್ ನಿಂದ ಮತ್ತೇ 5 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಭೀಮಾ ನದಿ ತೀರದಲ್ಲಿರುವ ಎಲ್ಲಾ ಗ್ರಾಮಗಳ ಜನರು ಮುನ್ನೆಚ್ಚೆರಿಕೆ ಕ್ರಮವಾಗಿ ಆದಷ್ಟು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ‌ ಕೋರಲಾಗಿದೆ.

Contact Your\'s Advertisement; 9902492681

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here