ರುಕ್ಮಾಪುರದ ಬಿಜೆಪಿಗರನ್ನು ಕಾಂಗ್ರೆಸ್ ಸೇರ್ಪಡೆಗೊಳಿಸಿಕೊಂಡ ರಾಜಾ ರೂಪಕುಮಾರ ನಾಯಕ

0
147

ಸುರಪುರ: ರಾಜ್ಯದಲ್ಲಿನ ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ಬೇಸತ್ತು ಇಂದು ಎಲ್ಲೆಡೆ ಕಾಂಗ್ರೆಸ್ ಪಕ್ಷದ ಕಾರ್ಯಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮುಖಂಡ ರಾಜಾ ರೂಪಕುಮಾರ ನಾಯಕ ಮಾತನಾಡಿದರು.

ನಗರದ ವಸಂತಮಹಲ್ ಕಾಂಗ್ರೆಸ್ ಕಚೇರಿಯಲ್ಲಿ ರುಕ್ಮಾಪುರ ಗ್ರಾಮದ ನಲವತ್ತಕ್ಕೂ ಹೆಚ್ಚು ಜನರನ್ನು ಕಾಂಗ್ರೆಸ್ ಪಕ್ಷಕ್ಕೆ ರಮಾಡಿಕೊಂಡು ಮಾತನಾಡಿ,ಹಿಂದೆ ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಜನಪರವಾದ ಆಡಳಿತವನ್ನು ಮೆಚ್ಚಿ ಇಂದು ಬಿಜೆಪಿ ಪಕ್ಷ ತೊರೆಯುತ್ತಿದ್ದಾರೆ.ಸಿದ್ರಾಮಯ್ಯನವರಂತ ಆಡಳಿತವನ್ನು ನೀಡಲು ಬಿಜೆಪಿಯಿಂದ ಸಾಧ್ಯವಿಲ್ಲ ಇದನ್ನ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ರುಕ್ಮಾಪುರದ ತಿರುಪತಿ ಠಾಣಾಗುಂದಿ ರವಿಚಂದ್ರ ಠಾಣಾಗುಂದಿ ಬಸಣ್ಣ ಮಹಾದೇವಪ್ಪ ಠಾಣಾಗುಂದಿ ಬಸಣ್ಣ ದೇವಾಪುರಕರ್ ಮಾನಪ್ಪ ದೇವಾಪುರಕರ್ ಮಾನಪ್ಪ ದೇವಾಪುರಕರ್ ಬಲಭೀಮ ಸದಬಿ ಯಂಕಪ್ಪ ಸದಬಿ ಬಸವರಾಜ ಡಿ ಸಂಜೀವಕುಮಾರ ಲಕ್ಷ್ಮೀಪುರ ರಿಜ್ವಾನ್ ಪಟೇಲ್ ವಿರೇಶ ಬನ್ನಟ್ಟಿ ಅಂಬ್ರೇಶ ಚೌದ್ರಿ ರಾಜು ಗುತ್ತೇದಾರ ಶಾಂತಕುಮಾರ ಗುತ್ತೇದಾರ ಬಸವರಾಜ ಕೊಳಿ ಬಸವರಾಜ ತಿಪ್ಪನಟಗಿ ಸೇರಿದಂತೆ ಅನೇಕರು ಸೇರ್ಪಡೆಗೊಂಡರು.

ಎಲ್ಲರಿಗೆ ರಾಜಾ ರೂಪಕುಮಾರ ನಾಯಕ ಹೂಮಾಲೆ ಹಾಕಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.ಮುಖಂಡರಾದ ಹಣಮಗೌಡ ದಳಪತಿ ಹಣಮಂತ್ರಾಯ ಚೌಡೇಶ್ವರಿಹಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here