ಮಾನ್ಪಡೆ ನಿಧನಕ್ಕೆ ಕರವೇ ಸಂತಾಪ

0
44

ಕಲಬುರಗಿ: ಜಿಲ್ಲೆಯ ರೈತಾಪಿ ವರ್ಗದ , ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಕಾರ್ಮಿಕ ಧ್ವನಿಯಾಗಿ ಬೆಳೆದು ಬಂದ್ದಿದಾರೆ.

ಮಾನ್ಪಡೆ ಅವರು ಒಬ್ಬ ಧೀಮಂತ ಹೋರಾಟಗಾರರನ್ನು ಕಳೆದುಕೊಂಡತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣ ದ ಕಾರ್ಯಕರ್ತರು ನಗರದ ಕುಸನೂರಿನಲ್ಲಿ ಸಂತಾಪ ವ್ಯಕ್ತಪಡಿಸಿದ್ದು, ಮಾತನಾಡಿ ಮಾನ್ಪಡೆ ಅವರ ಹೋರಾಟವನ್ನು ಅತ್ಯಂತವಾಗಿ ಗೌರವಪೂರ್ವಕವಾಗಿ ನೆನಪಿಸುತ್ತೇವೆ. ಕಲ್ಯಾಣ ಕರ್ನಾಟಕ ಅಲ್ಲದೇ ಇಡೀ ಕರುನಾಡಿನ ಒಬ್ಬ ಹೋರಾಟಗಾರರನ್ನು ಕಳೆದುಕೊಂಡು ಬಡವಾಗಿದೆ ಎಂದರು.

Contact Your\'s Advertisement; 9902492681

ಮಾನ್ಪಡೆ ಅವರ ನಿಧನದಿಂದ ನಮಗೆ ನಾಡಿಗೆ ತುಂಬಲಾಗದ ನಷ್ಟವಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಮಾರುತಿ ಕಮ್ಮಾರ, ತಾಲೂಕು ಅಧ್ಯಕ್ಷರಾದ ವಿಜಯಕುಮಾರ್ ಅಂಕಲಗಿ, ಜಿಲ್ಲಾ ಗೌರವಧ್ಯಕ್ಷರಾದ ಮಂಜು ಕುಸನೂರ, ವಿಶ್ವನಾಥ್ ತೋಟನಳ್ಳಿ ಸೇರಿದಂತೆ ಇನ್ನಿತರರು ಶೋಕ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here