ಅಂಕಣ ಬರಹ ಜ್ಯೋತಿ ಎಮ್ ಮರಗೋಳ ಅವರಿಂದ ಪ್ರವಾಹ ಪೀಡಿತರಿಗೆ ಊಟದ ವ್ಯವಸ್ಥೆ ಮೂಲಕ emedialine - October 21, 2020 0 14 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಮಳೆಯಿಂದ ಸಂಪೂರ್ಣವಾಗಿ ಜಲಾವೃತಗೊಂಡ ಜೇವರ್ಗಿಯ ಕಟ್ಟಿಸಂಗಾವಿ ಹಾಗೂ ವಿವಿಧ ಹಳ್ಳಿಗಳಿಗೆ ತೆರಳಿ ಬಡಜನರಿಗೆ ಇಂದಿರಾಗಾಂಧಿ ವೇದಿಕೆಯ ಅಭಿಮಾಬಿಗಳ ಜಿಲ್ಲಾಧ್ಯಕ್ಷೆ ಜ್ಯೋತಿ ಎಮ್ ಮರಗೋಳ ನೇತೃತ್ವದಲ್ಲಿ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.