ಜ್ಯೋತಿ ಎಮ್ ಮರಗೋಳ ಅವರಿಂದ ಪ್ರವಾಹ ಪೀಡಿತರಿಗೆ ಊಟದ ವ್ಯವಸ್ಥೆ

0
14

ಕಲಬುರಗಿ: ಮಳೆಯಿಂದ ಸಂಪೂರ್ಣವಾಗಿ ಜಲಾವೃತಗೊಂಡ ಜೇವರ್ಗಿಯ ಕಟ್ಟಿಸಂಗಾವಿ ಹಾಗೂ ವಿವಿಧ ಹಳ್ಳಿಗಳಿಗೆ ತೆರಳಿ ಬಡಜನರಿಗೆ ಇಂದಿರಾಗಾಂಧಿ ವೇದಿಕೆಯ ಅಭಿಮಾಬಿಗಳ ಜಿಲ್ಲಾಧ್ಯಕ್ಷೆ ಜ್ಯೋತಿ ಎಮ್ ಮರಗೋಳ ನೇತೃತ್ವದಲ್ಲಿ ಊಟದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here