ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ

0
29

ಶಹಾಪುರ : ಜೀವದ ಹಂಗನ್ನೇ ತೊರೆದು ದೇಶಾಭಿಮಾನಕ್ಕಾಗಿ ಮೊಟ್ಟಮೊದಲ ಭಾರಿಗೆ ಬ್ರಿಟಿಷ್ ರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ವೀರ ರಾಣಿ ಕಿತ್ತೂರ ಚನ್ನಮಳ ದೈಯ೯, ಸಾಹಸ,ನಿಜಕ್ಕೂ ಮೆಚ್ಚುವತದು ಎಂದು ಸಮಾಜದ ಯುವ ಮುಖಂಡ ಗುರು ಅಂಗಡಿ ಹೊಸುರು ಹೇಳಿದರು.

ತಾಲ್ಲೂಕಿನ ಹೊಸುರು ಗ್ರಾಮದಲ್ಲಿ ಆಯೋಜಿಸಿದ ಕಿತ್ತೂರ ರಾಣಿ ಚನ್ನಮ್ಮ ಜಯಂತ್ಯುತ್ಸವದ ನಿಮಿತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿತ್ತೂರ ಚನ್ನಮ್ಮಳ ಭಾವಚಿತ್ರಕೆ ಪೂಜೆ ಸಲ್ಲಿಸಿ ಮಾತನಾಡಿದರು. ಇಂದಿನ ಯುವ ಜನತೆ ಚನ್ನಮಳ ಆದರ್ಶ ತತ್ತ್ವಗಳು ಜೀವನದುದ್ದಕ್ಕೂ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆ ಆಗುತ್ತದೆ ಎಂದು ನುಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗುರುಸಂಗಪ್ಪ ಕೊಲ್ಲೂರು, ಗುರುಲಿಂಗಪ್ಪ ಮ್ಯಾಗೇಡಿ, ಮಲ್ಕಪ್ಪ ಹವಲ್ದಾರ್, ಬಸವರಾಜ ಸಾಸನೂರ್, ಸಂಗಣ್ಣ, ಬಸವರಾಜ್ ಬೊಂಗಾಳೆ ಬಸವಂತ ಅನವಾರ ಸಿದ್ದಪ್ಪ ಮಾಲಿ,ಲಕ್ಷ್ಮೀಕಾಂತ್, ಗುರುಲಿಂಗಪ್ಪ ಕೊಲ್ಲೂರು, ಸಿದ್ಧಪ್ಪ ಕೊಳ್ಳೂರ ಕಲ್ಲಪ್ಪ ನುನ್ನಾ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here