ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕ ರಚನೆ

0
48

ಸುರಪುರ: ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕಕ್ಕೆ ನಗರದ ಕುಂಬಾರಪೇಟೆಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ ಮುಖಂಡರಾದ ಸಿದ್ದನಗೌಡ ಕಾಡಮಗೇರ ಮಲ್ಲು ದಂಡಿನ್ ಮರೆಪ್ಪ ಬಿಳಾರ ಮಲ್ಲಿಕಾರ್ಜಿನ ಕರಕಳ್ಳಿ ನಿಂಗಣ್ಣ ಬೂದಗುಂಪಿ ಅಯ್ಯಪ್ಪ ಕುಂಬಾರಪೇಟ ರಾಘವೇಂದ್ರ ಮಾಚಗುಂಡಾಳ ಇತರರು ಭಾಗವಹಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿದರು.

Contact Your\'s Advertisement; 9902492681

ಪದಾಧಿಕಾರಿಗಳು: ಕಾಳಪ್ಪ ಕವಾತಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಗೌರವಾಧ್ಯಕ್ಷ ಭೀಮರಾಯ ಮೂಲಿಮನಿ ಹಯ್ಯಾಳಪ್ಪ ಮಾಲಗತ್ತಿ ರಂಗನಗೌಡ ಪಾಟೀಲ್ ದೇವಿಕೇರಾ ಸದಾನಂದ ಕಾಡ್ಲೂರ ಉಪಾಧ್ಯಕ್ಷರು ಗಾಳೆಪ್ಪ ದೀವಳಗುಡ್ಡ ಪ್ರಧನ ವಾಸು ಕೆಂಗುರಿ ಯಂಕಪ್ಪ ಐಕೂರ ಹಣಮಂತ್ರಾಯ ರಡ್ಡಿ ರಾಹುತಪ್ಪ ಕೆಂಭಾವಿ ಸಂಘಟನಾ ಕಾರ್ಯದರ್ಶಿ ನಂದಣ್ಣ ವಾರಿ ಸಹಕಾರ್ಯದರ್ಶಿ ಕೃಷ್ಣಾ ಹಾವಿನ್ ಖಜಾಂಚಿ ಮಲ್ಲಣ್ಣ ಬೋವಿ ಕಾನೂನು ಸಲಹೆಗಾರರನ್ನಾಗಿ ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here