ಕೊಲೆಗೆ ಸಂಚು: ನಾಲ್ವರು ಆರೋಪಿಗಳ ಬಂಧನ

0
62

ಕಲಬುರಗಿ: ಕೊಲೆಗೆ ಸಂಚು ರೂಪಿಸಿದ್ದ ಆರೋಪಿಸಿದ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಯ ನಾಲ್ವರು ಆರೋಪಗಳನ್ನು ಬಂಧಿಸಿದ್ದಾರೆ.

ಅಪರಾಧ ವಿಭಾಗದ ಅಧಿಕಾರಿ ಪಿ.ಎಸ್.ಐ ವಾಹೇದ್ ಕೋತ್ವಲ್ ಅವರ ನೇತೃತ್ವದ ಹುಸೇನ್ ಬಾಷಾ, ರಾಜು ತಂಡದ ಸಿಬ್ಬಂದಿಗಳು ಕೃತ್ಯದ ಕುರಿತು ಖಚಿತ ಮಾಹಿತಿ ಆಧರಿಸಿ ಮಂಗಳವಾರ ನಗರ ಪೂಜಾ ಕಾಲೋನಿಯಲ್ಲಿ ಅರೋಪಿಗಳನ್ನು ಬಂಧಿಸಿದ್ದಾರೆ.

Contact Your\'s Advertisement; 9902492681

ಬೀದರ್ ಜಿಲ್ಲೆಯ ಸಿದ್ದಣ್ಣ, ನಿತೀನ್ ಹಾಗೂ ಅಕಲಕೋಟ್ ಜಿಲ್ಲೆಯ ರಾಹುಲ್ ಸೇರಿ ಇನ್ನೋರ್ವ ಅರೋಪಿಯನ್ನು ಬಂಧಿಸಿ, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಬೈಕ್ ಹಾಗೂ ಮೂರು ಮೊಬೈಲ್ ಗಳು ವಶ ಪಡಿಸಿಕೊಂಡು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ಗುಲ್ಬರ್ಗ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here