ನಮೋಶಿ ಆಯ್ಕೆಗೆ ಕರವೇಯ ಚೆನ್ನವೀರ ಗೌರೆ ಸಂತಸ

0
67

ಕಲಬುರಗಿ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ ಜಿ ನಮೋಶಿ ಜಯ ಗಳಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮನಿ ಬಣ ) ದ ಜಿಲ್ಲಾಧ್ಯಕ್ಷರಾದ ಚೆನ್ನವೀರ ಗೌರೆ ಕಮಲಾಪೂರ ರವರು ಸಂತಸ ವ್ಯಕ್ತಪಡಿಸಿದ್ದಾರೆ.

ನಮೋಶಿ ಅವರು ಮೊದಲಿನಿಂದಲೂ ಶಿಕ್ಷಕರ ಪರವಾಗಿ ಧ್ವನಿಯೆತ್ತುತ್ತ ಹೋರಾಡುತ್ತಲೇ ಬಂದಿದು ಈಗ ಮತ್ತೆ ಶಿಕ್ಷಕರು ಅವರನ್ನು ಬೆಂಬಲಿಸಿ ಪರಿಷತ್ತಿಗೆ ಆಯ್ಕೆಗೊಳಿಸಿರುವುದು ಶ್ಲಾಘನೀಯ ಎಂದರು.

Contact Your\'s Advertisement; 9902492681

ಇದು ಬಿಜೆಪಿಯ ಎಲ್ಲಾ ಮುಖಂಡರು , ಶಾಸಕರು , ಕಾರ್ಯಕರ್ತರ ಒಗ್ಗಟ್ಟಿನ ಫಲವಾಗಿದೆ ಎಂದು ಅವರು ಹೇಳಿದರು. ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು , ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಸಂದ ಜಯವಾಗಿದೆ ಎಂದು ಚೆನ್ನವೀರ ಗೌರೆ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here