ನೆಹರು ಜನ್ಮದಿನದ ನಿಮಿತ್ತ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

0
34

ಕಲಬುರಗಿ: ನಗರದ ತಾರಫೈಲ್ ಬಡಾವಣೆಯಲ್ಲಿರುವ ಬುದ್ದನಗರದಲ್ಲಿ ಸೃಷ್ಠಿ ಫೌಂಡೇಷನ್ ಮತ್ತು ಸೋಸಿಯಲ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ರಾಷ್ಟ್ರದ ಪಥಮ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ಅವರ ೧೩೧ನೇ ಜನ್ಮದಿನದ ಪ್ರಯುಕ್ತ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಕರೋನಾ ವಾರಿಯರ್‌ಗಳನ್ನು ವಿಶೇಷ ಸನ್ಮಾನಿಸಲಾಯಿತು.

ವಿಧಾನ ಪರಿಷತ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಫೌಂಡೇಷನ್ ಸಂಸ್ಥಾಪಕ ಕೀಶೋರ ಆರ್ ಗಾಯಕವಾಡ, ನೀಲಕಂಠರಾವ ಮೂಲಗೆ, ಮನಿಷಾ ಚವ್ಹಾಣ, ಭಾರತಿಬಾಯಿ, ಪಾಸ್ಟರ್ ಶೀರೋಮಣಿ, ರವಿ ಚವ್ಹಾಣ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here