ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಗೆ ಸನ್ಮಾನ ಮೂಲಕ emedialine - December 1, 2020 0 31 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರಕ್ಕೆ ಆಗಮಿಸಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ಸನ್ಮಾನಿಸಲಾಯಿತು. ರಾಜು ಲೇಂಗಟಿ, ವೆಂಕಟರಾವ ಇಟಗಿ, ಸಿದ್ದರಾಮ ಗುಣಾರಿ, ಪರಮೇಶ್ವರ ದೇಸಾಯಿ, ಮಹಾಂತಗೌಡ ಪಾಟೀಲ, ಗುರುಶಾಂತಪ್ಪ, ಬಾಬು, ಗುರುಬಸಪ್ಪ, ನಿಜನಿಂಗಪ್ಪ, ಆನಂದ, ಗೌತಮ ಇದ್ದರು.