ಕಲಬುರಗಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿರ್ದೇಶಕ ಮಂಡಳಿಯ ಅಧ್ಯಕ್ಷ ಚಂದು ಪಾಟೀಲ, ನಗರಧ್ಯಕ್ಷ ಸಿದ್ಧಾಜಿ ಪಾಟೀಲ, ಉಮೇಶ್ ಪಾಟೀಲ ಇವರಿಗೆ ನಗರ ಜಿಲ್ಲೆಯ ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷ ಅರವಿಂದ್ ಎಮ್ ಪೋದ್ದಾರ ಅವರು ಸನ್ಮಾನಿಸಿದರು.
ಹಣಮಂತ ಪೂಜಾರಿ, ಶ್ರೀಕಾಂತ್ ಆಲೂರ್, ರಮೇಶ್ ಗುತ್ತೇದಾರ್, ಸಂತೋಷ್ ಮದನೆ, ವಿಠ್ಠಲರಾವ ಸುತಾರ, ವಿಶ್ವಂಬರ ಧುತ್ತರಗಾಂವ, ಕೃಷ್ಣಾಥ ಪೋದ್ದಾರ, ಶರಣು ಸುರ್ಯವಂಶಿ, ಅಭಿಷೇಕ್ ಹೆಚ್, ವಿಜಯ ಬಿ ಕೋಂಡಂಪಳ್ಳಿಕರ, ಅಭಯ, ಕೃಷ್ಣ ಮಾಡ್ಯಾಳ ಇದ್ದರು.