ಜೇವರ್ಗಿಯಲ್ಲಿ ತಾಂಡದಲ್ಲಿ ಕಲುಷಿತ ನೀರು ಕುಡಿದು 36 ಜನ ಅಸ್ವಸ್ಥ

0
47

ಜೇವರ್ಗಿ: ತಾಲೂಕಿನ ಗುಡೂರ್ ಎಸ್. ಎ ತಾಂಡದಲ್ಲಿ ಕಲುಷಿತ ನೀರು ಸೇವಿಸಿ 36 ಜನರು ಅಸ್ವಸ್ಥ ಗೊಂಡಿದ್ದು, ಜೀವರ್ಗೆ ಜಿಲ್ಲಾ ಆಸ್ಪತ್ರೆಗೆ ಮಾಜಿ ಶಾಸಕ, ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ದಿಢೀರ್ ಭೇಟಿ ನೀಡಿದ ಅಸ್ವಸ್ಥ ಗೊಂಡ ತಾಂಡಾ ನಿವಾಸಿಗಳ ಆರೋಗ್ಯ ವಿಚಾರಿಸಿದರು.

Contact Your\'s Advertisement; 9902492681

ತಾಂಡದಲ್ಲಿ 36 ಜನರು ಅಸ್ವಸ್ಥರಾಗಿರುವ ಸುದ್ದಿ ತಿಳಿದು  ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರಾದವರಿಗೆ ಆರೋಗ್ಯ ವಿಚಾರಿಸಿ ನಂತರ ಆಸ್ಪತ್ರೆಯ ವೈದ್ಯರ ಜೊತೆ ಮಾತನಾಡಿ ಮಾಜಿ ಶಾಸಕ ನರಿಬೋಳ ನಂತರ ಕಲುಷಿತ ನೀರು ಸೇವಿಸಿ ಅಸ್ವಸ್ಥತರಾದ ಜನತೆಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಧೈರ್ಯ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here