ಶಹಾಬಾದ:ನಗರದ ಓಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸವರಾಜ ಮದ್ರಕಿ ಹಾಗೂ ಉಪಾಧ್ಯಕ್ಷರಾಗಿ ಸೋಮಶೇಖರ ಕೆರಳ್ಳಿ ಆಯ್ಕೆಯಾಗಿದ್ದಾರೆ.
ಸಂಘಡ ನಿರ್ದೇಶಕರಾದ ಭೀಮಶಾ.ಎಸ್.ಗಚ್ಚಿನಮನಿ, ಹಣಮಂತ.ಎಮ್.ಜಾಧವ, ವಿಜಯಕುಮಾರ.ಎಮ್.ಕಂಠಿಕರ್, ತೇಜಸ್.ಆರ್.ಇಬ್ರಾಹಿಂಪುರ,ರವಿ.ಡಿ.ದೇವಕರ್, ದೇವದಾಸ.ವಾಯ್.ಬಾಂಬೆ ಹಾಗೂ ಸದಸ್ಯರಾದ ಯಲ್ಲಪ್ಪ ಬಾಂಬೆ, ದುರ್ಗಣ್ಣ ದೇವಕರ್, ರಾಯಪ್ಪ ಸುಬೇದಾರ,ಅಂಬಣ್ಣ ಸುಬೇದಾರ, ಮೌನೇಶ ಇಬ್ರಾಹಿಂಪುರ, ಕಾರ್ಯನಿರ್ವಾಹಕ ರಾಮಣ್ಣ ಇಬ್ರಾಹಿಂಪುರ ಇದ್ದರು.