ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಶ್ರೀ ಸುರೆಂದ್ರ ಮಹಾಸ್ವಾಮೀಜಿಗೆ ಭೇಟಿ

0
30

ಕಲಬುರಗಿ: ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮದ  ನೂತನ ಅಧ್ಯಕ್ಷರಾದ ಬಾಬು ಪತ್ತಾರ ಇವರು ಅಧಿಕಾರ ಸ್ವೀಕರಿಸಿ ಪ್ರಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿ ವಿಶ್ವಕರ್ಮ ಏಕದಂಡಿಗಿ ಮಠಾ ಧೀಶರಾದ ಪರಮಪೂಜ್ಯ ಶ್ರೀ ಸುರೆಂದ್ರ ಮಹಾಸ್ವಾಮೀಜಿ ಅವರಿಂದ ಆರ್ಶಿವಾದ ಪಡೆದುಕೊಂಡರು.

ಈ ಸಂಧರ್ಭದಲ್ಲಿ ಬಸವರಾಜ ಪಂಚಾಳ, ಕುಪ್ಪಣ್ಣ ಪೋದ್ದಾರ,ವಿಠಲರಾವ ಸುತಾರ, ನರಸಿಂಗರಾವ ಹೇಮನೂರ್, ವಿಶ್ವನಾಥ ಪೋದಾರ, ವಿರೇಂದ್ರ ಇನಾಮದಾರ, ಅರವಿಂದ ಪೋದ್ದಾರ, ಕಮಲಾಕರ ವಿಶ್ವಕರ್ಮ, ರಾಜಕುಮಾರ ಪೋದ್ದಾರ, ಮಾರುತಿ ಕಮ್ಮಾರ, ಅಮೃತ ಹಳ್ಳಿ, ಗುರು ವಿಶ್ವಕರ್ಮ, ಕೇಶವ ಸೀತನೂರ, ದರ್ಸಥ ಪೋದ್ದಾರ, ನಾಗೇಶ ಆಲಗೂಡ, ಉದಯ ಪೋದ್ದಾರ, ಜನಾರ್ಧನ ಹೇಮನೂರ, ಪ್ರಾಣೇಶ ಬಡಿಗೇರ, ಶಿವರಾಜ ಪತ್ತರ, ಹಣಮಂತ ರಾಜಾಪೂರ, ಗುರುಮೂರ್ತಿ ಬಡೀಗೆರ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here