ಮಲ್ಲಿಕಾರ್ಜುನ.ಎಲ್.ಉದನೂರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

0
33

ಕಲಬುರಗಿ : ನಗರದ ರಾಮ ಮಂದಿರ ಆವರಣದಲ್ಲಿ ಬಿಜೆಪಿ ಯುವ ಮುಖಂಡರಾದ ಮಲ್ಲಿಕಾರ್ಜುನ.ಎಲ್.ಉದನೂರ ರವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳಲಾಯಿತ್ತು.

ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ್ ರೆವೂರ, ಕುಡಾ ಅಧ್ಯಕ್ಷ ಧಯಾಘನ ಧಾರವಾಡಕರ್, ರಾಜು ವಾಡೇಕರ್, ನಂದಕೂಮಾರ ಮಾಲಿಪಾಟೀಲ್, ಶ್ರೀನಿವಾಸ ದೇಸಾಯಿ,ದೀನೆಶ ಕುಲಕರ್ಣಿ, ವಿನೋದ ಪಾಟೀಲ್, ಸಿದ್ರಾಮೇಶ್ವರ ಕುಸನೂರ, ಜೈ ಭೀಮ ಉದನೂರ, ಸಚಿನ,ಪ್ರಸನ್ ಕುಲಕರ್ಣಿ, ಪ್ರವಿಣ ಪುಣೆ, ಗುರು ಕೊರಳ್ಳಿ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here