ಕೊರೊನಾ ಕಾರಣ ಶೆಳ್ಳಗಿ ಬಲಭೀಮೇಶ್ವರ ಜಾತ್ರೆ ರದ್ದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ

0
29

ಸುರಪುರ: ಇದೇ ತಿಂಗಳ ೩೦ನೇ ತಾರೀಖು ನಡೆಯಬೇಕಿದ್ದ ತಾಲೂಕಿನ ಶೆಳ್ಳಗಿ ಗ್ರಾಮದ ಬಲಭೀಮೇಶ್ವರ ದೇವರ ಜಾತ್ರೆಯನ್ನು ರದ್ದುಗೊಳಿಸಿದ್ದಾಗಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಪ್ರಕಟಣೆ ಹೊರಡಿಸಿದ್ದಾರೆ.

ಈಗಾಗಲೆ ಕೋವಿಡ್-೧೯ ನಿಯಮದ ಕಾರಣದಿಂದ ಸರಕಾರ ಎಲ್ಲಾ ಜಾತ್ರೆಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಜಾತ್ರೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಲಿದೆ.ಅಲ್ಲದೆ ಜಾತ್ರೆಯ ದಿನವಾದ ೩೦ನೇ ತಾರೀಖಿನಂದೇ ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆಯು ಇರುವುದರಿಂದ ಜನರ ಆರೋಗ್ಯದ ದೃಷ್ಟಿಯಿಂದಾಗಿ ಶೆಳ್ಳಗಿ ಬಲಭೀಮೇಶ್ವರ ದೇವರ ಜಾತ್ರೆಯನ್ನು ರದ್ದುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here