ಸಂಪನ್ಮೂಲಗಳ ಸರಿಯಾದ ಬಳಕೆ: ವಿಚಾರ ಸಂಕಿರಣಕ್ಕೆ ಚಾಲನೆ

0
28

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಕಲಬುರಗಿ ಜಿಲ್ಲೆಯಲ್ಲಿನ ಸಂಪನ್ಮೂಲಗಳ  ಸರಿಯಾದ ಬಳಕೆ ವಿಷಯ ಕುರಿತ ವಿಚಾರ ಸಂಕಿರಣವನ್ನು ವಿಧಾನ ಪರಿಷತ್ ಮಾಜಿ  ಸದಸ್ಯ  ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು. ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್.ನಡಗೇರಿ, ಅಮರನಾಥ ಪಾಟೀಲ, ರಾಜಕುಮಾರ ಕಟ್ಟಿಮನಿ, ಸುನೀಲ ಕುಲಕರ್ಣಿ, ಲಿಂಗರಾಜ ಸಿರಗಾಪೂರ, ದತ್ತು ಭಾಸಗಿ, ಬಸವರಾಜ ಬಿಲಕರ್, ಅನೀಲ ಕಪನೂರ, ಬಾಬು ಮದನಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here