ಜನರ ಸೇವೆಗೆ ಸದಾ ಸಿದ್ಧ: ಅಮೀನ್ ರೆಡ್ಡಿ ಪಾಟೀಲ್

0
81

ಶಹಾಪುರ: ಹಗಲು ಇರುಳೆನ್ನದೆ ಯಾವಾಗಲೂ ಜನರ ಸೇವೆಗೆ ಸದಾ ಸಿದ್ಧನಿದ್ದೇನೆ ಸಂಕಷ್ಟ ಬಂದಾಗ ನನ್ನನ್ನು ಸಂಪರ್ಕಿಸಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಜೆಡಿಎಸ್ ಮುಖಂಡರಾದ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಹೇಳಿದರು.

ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಆಗಿರುವ ಜನಮೆಚ್ಚುಗೆ ಪಡೆದ ಕೆಲಸ ಕಾರ್ಯಗಳನ್ನು ಮೆಚ್ಚಿ ಇಂದು ಹೆಚ್ಚಿನ ಪ್ರಮಾಣದ ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ನುಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಣಮಂತ್ರಾಯ ಪೊಲೀಸ್ ಪಾಟೀಲ್,ಭೀಮರಾಯ ಪೊಲೀಸ್ ಪಾಟೀಲ್, ಮಲ್ಲನಗೌಡ ಪೊಲೀಸ್ ಪಾಟೀಲ,ಚಿದಾನಂದ, ಚಂದ್ರಶೇಖರ್ ಮೇಟಿ,ಚನ್ನಪ್ಪ ಮೇಟಿ,ನಿಂಗಣ್ಣ ದೊರೆ, ಭೀಮಣ್ಣ ದೊರೆ,ಅಂಬರೀಶ್ ದೊರೆ,ಸುಭಾಷ್ ದೊರೆ, ಭೀಮಣ್ಣ ಹೊಸಮನಿ,ಮಲ್ಲಪ್ಪ ತೋಟದ,ದೇವಿಂದ್ರಪ್ಪ ತೋಟದ,ಮುದ್ರಾ ಹೊಸಮನಿ ಶರಣಪ್ಪ ದಂಡಪ್ಪ ಧೋರನಹಳ್ಳಿ, ಅಂಬ್ರೇಶ, ಪ್ರಸಾದ್,ಮೌನೇಶ ಶರಣಪ್ಪ, ಹಾಗೂ ಅನೇಕ ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here