ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕನ್ನೆಳ್ಳಿಯಲ್ಲಿ ನಿಧಿ ಸರ್ಪಣೆ

0
27

ಸುರಪುರ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ ಕರೆ ನೀಡಿರುವ ನಿಧಿ ಸಮರ್ಪಣಾ ಅಭಿಯಾನವು ಕನ್ನೆಳ್ಳಿ ಗ್ರಾಮದಲ್ಲಿ ನಡೆಸಲಾಯಿತು.

ಈ ಅಭಿಯಾನದಲ್ಲಿ ಮುದನೂರಿನ ಕಂಠಿ ಮಠದ ಸಿದ್ದಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಬಸ್ಸಣ್ಣ ಶರಣ ವಾಗಣಗೇರಾ ವೇದಮೂರ್ತಿ ಬೂದಯ್ಯಸ್ವಾಮಿ ಕನ್ನೆಳ್ಳಿ ಗಿರಿಧರ ಶಿವಾಚಾರ್ಯ ಮುದನೂರು ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ವಿಜಯ ಕುಲಕರ್ಣಿ ಡಿ.ಸಿ.ಪಾಟೀಲ್ ಬಸವರಾಜ ಮೇಲಿನಮನಿ ಕೃಷ್ಣಾರಡ್ಡಿ ಮುದನೂರು ಸೇರಿದಂತೆ ಮಡಿವಾಳಪ್ಪ ಕೊಂಡಗುಳಿ ಮಲ್ಲಣ್ಣ ಗಿರಣಿ ಶರಣಗೌಡ ಕೆರೆ ಗುರು ಬೈಲಾಪುರ ಮಲ್ಲು ಚಾನಕೋಟಿ ಸಂತೋಷ ಮಂಜುನಾಥ ಮಾರುತಿ ಯಮನಪ್ಪ ಕೂಡಲಗಿ ಅನೇಕ ಮುಖಂಡರುಗಳಿದ್ದು ಗ್ರಾಮದಲ್ಲಿ ಎಲ್ಲೆಡೆ ನಿಧಿ ಸಂಗ್ರಹಣೆ ಮಾಡಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here