ಶಾಂತ ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ

0
23
ಬೆಂಗಳೂರು: ಕೆ ಆರ್ ಪುರಂ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನಗರಾಭಿವೃದ್ದಿ ಸಚಿವರಾದ  ಬೈರತಿ ಬಸವರಾಜು ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಶಾಂತ ಕೃಷ್ಣಮೂರ್ತಿ ಫೌಂಡೇಶನ್ ಸಂಸ್ಥಾಪಕರು ಹಾಗೂ ರಾಮಮೂರ್ತಿನಗರ ವಾರ್ಡ್ ನ ಸಮಾಜ ಸೇವಕರಾದ ಶಾಂತ ಕೃಷ್ಣಮೂರ್ತಿ ಅವರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಕೆ ಆರ್ ಪುರಂ ಶಾಸಕರು ಹಾಗೂ ನಗರಾಭಿವೃದ್ದಿ ಸಚಿವರಾದ ಬೈರತಿ ಬಸವರಾಜು, ಕಲ್ಕೆರೆ ಕೃಷ್ಣಮೂರ್ತಿ, ಹಾಗೂ ಕೆ ಆರ್ ಪುರಂ ಕ್ಷೇತ್ರದ ಹಾಗೂ ರಾಮಮೂರ್ತಿ ನಗರ ವಾರ್ಡ್ ನ ಎಲ್ಲಾ  ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here