ಆಸ್ತಿಗಾಗಿ ದಾಯಾದಿ ಕಲಹ ಹಲವರಿಗೆ ಗಾಯ

0
71

ಸುರಪುರ: ತಾಲೂಕಿನ ಚಂದಲಾಪುರ ಗ್ರಾಮದಲ್ಲಿ ಆಸ್ತಿಗಾಗಿ ಎರಡು ಕುಟುಂಬಗಳ ಮದ್ಯೆ ಗಲಾಟೆ ನಡೆದು ೫ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಡೆದಿದೆ.

ಎರಡೂ ಕುಟುಂಬಗಳ ಮದ್ಯೆ ಅನೇಕ ವರ್ಷಗಳಿಂದ ಆಸ್ತಿಗಾಗಿ ಕಲಹವುಂಟಾಗಿತ್ತು ಅದು ಈಗ ವಿಕೋಪಕ್ಕೆ ಹೋಗಿ ಬಡಿದಾಟ ನಡೆದು ೫ ಜನ ಗಂಭೀರವಾಗಿ ಗಾಯಗೊಂಡು ಸುರಪುರ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿದ್ದು ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Contact Your\'s Advertisement; 9902492681

ಸುರಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಭೇಟಿ ನೀಡಿದ್ದು ದೂರು ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here