ನಯಾ ಸವೇರಾ ಸಂಘಟನೆ ಪದಾಧಿಕಾರಿಗಳಿಗೆ ಸನ್ಮಾನ

1
83

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಲೋಕೋಪಯೋಗಿ ಇಲಾಖೆಯ ಈಶಾನ್ಯ ಆಡಳಿತ ನೌಕರರ ಸಂಘ ಕಲಬುರ್ಗಿ ಅಧ್ಯಕ್ಷರು ಮೀರ್ ಮೊಹಮ್ಮದ್ ಅಲಿ ಅಧೀಕ್ಷಕರು ಮುಖ್ಯ ಇಂಜಿನಿಯರ್ ರವರು ಈಶಾನ್ಯ ವಲಯ ಲೋಕಪಯೋಗಿ ಇಲಾಖೆ ಇವರು ನಯ ಸವೆರ ಸಂಘಟನೆ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಖರ್ಗೆ ಸೋಲಿಸಿ ಕಲಬುರಗಿ ಜನ ಪಶ್ಚಾತಾಪ: ಶಂಕ್ರಯ್ಯ

Contact Your\'s Advertisement; 9902492681

ಈ ಸಂದರ್ಭದಲ್ಲಿ 2021ರ ದಿನಚರಿ ಡೈರಿ ಯನ್ನು ನಯ ಸವೆರ ಸಂಘಟನೆ ವತಿಯಿಂದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದರು. ಈ ದಿನಚರಿ ಡೈರಿಯಲ್ಲಿ  ಅನೇಕ ಮಾಹಿತಿಗಳನ್ನು ಸಂಗ್ರಹಿಸಿ ಗುಣಮಟ್ಟವನ್ನು ಸದಸ್ಯರ ಸಹಕಾರದಿಂದ ಅಲ್ಪಾವಧಿಯಲ್ಲಿ ದಿನಚರಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಸಂಘಟನೆಯ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ ತಿಳಿಸಿದರು.

ವಾಡಿ: ಹಾವು ಕಡಿದು ಬಾಲಕ ಸಾವು

ಸಂಘಟನೆಯ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಸಲೀಂ ಅಹ್ಮದ್ ಚಿತಾಪುರ್, ಸೈಯದ್ ಏಜಾಜ್ ಅಲಿ ಇನಾಮ್ದಾರ್, ಹೈದರ್ ಅಲಿ ಇನಾಮ್ದಾರ್, ಸಜಿದ್ ಅಲಿ ರಂಜೋಳವಿ, ಮೊಹಮ್ಮದ್ ಖಾಲಿಕ , ಸೈರಾ ಬಾನು ಅಬ್ದುಲ್ ವಾಹಿದ್ ,ಸಲೀಂ ಸಗರಿ, ರಾಬಿಯ ಶಿಕಾರಿ, ರಾಫಿಯ ಶಿರಿನ್, ಗೀತಾ ಮುದುಗಲ್, ಬಾಬಾ ಫಕ್ರುದ್ದಿನ್ ಅನ್ಸಾರಿ, ತಹನಿಯತ್ ಫಾತಿಮಾ, ಆಯಿಷಾ ಶಿಕಾರಿ, ಫಾತಿಮಾ ಶಿಕಾರಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶೇಕ್ ಮೋಹಿನ್ ಮತ್ತು ಕಾರ್ಯದರ್ಶಿಯಾದ ಶರಣು ಬಿರಾದಾರ್ ಸೇರಿದಂತೆ ಹಲವರು ಇದ್ದರು.

ಕಾಂಗ್ರೆಸ್ ಮುಖಂಡರಿಂದ ಡಾ. ಖರ್ಗೆಗೆ ಹೂಗುಚ್ಚ ನೀಡಿ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here