ಬೀದಿ ನಾಟಕ ತರಬೇತಿ ಶಿಬಿರಕ್ಕೆ ಚಾಲನೆ

1
18

ಕಲಬುರಗಿ: ರಂಗಾಯಣದಲ್ಲಿ ಕಲಾವಿದರಿಗೆ ಏರ್ಪಡಿಸಲಾಗಿದ್ದ ಬೀದಿ ನಾಟಕ ತರಬೇತಿ ಶಿಬಿರಕ್ಕೆ ಕಲಾವಿದರಾದ ಪ್ರಭುಲಿಂಗ ಕಿಣಗಿ ಮತ್ತು ಶಿವಾನಂದ ಅಣಜಗಿ ಅವರು ಗುರುವಾರ ಚಾಲನೆ ನೀಡಿದರು.

ರಂಗ ನಿರ್ದೇಶಕರಾದ ಶಾಂತಲಿಂಗಯ್ಯ ಮಠಪತಿ, ದೃಶ್ಯ-ಬೆಳಕು ಸಾಂಸ್ಕøತಿಕ ಸಂಸ್ಥೆ ಅಧ್ಯಕ್ಷ ಡಾ.ಪರಶುರಾಮ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

Contact Your\'s Advertisement; 9902492681

ಕಾಯಕ, ದಾಸೋಹ ಶರಣರು ಜಗತ್ತಿಗೆ ಕೊಟ್ಟ ಬಹುದೊಡ್ಡ ಕೊಡುಗೆ: ಡಾ. ಶಾಂತಾ ಅಷ್ಟಗಿ

ಶಿಬಿರ ನಿರ್ದೇಶಕರಾದ ರಾಘವೇಂದ್ರ ಹಳಿಪೇಟೆ, ಕಲ್ಯಾಣಿ ಬಜಂತ್ರಿ, ಶಿಬಿರ ಸಂಯೋಜಕರಾದ ಸಂದೀಪ ಬಿ. ಉಪಸ್ಥಿತರಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಪ್ರವೀಣ ನಾಯಕ್ ರಾಠೋಡ, ವಿಶ್ವರಾಜ್ ಪಾಟೀಲ, ರಂಗಾಯಣ ಕಲಾವಿದರು ಉಪಸ್ಥಿತರಿದ್ದರು.

ಜಗದೀಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಕುಲಕರ್ಣಿ ಪ್ರಾರ್ಥಿಸಿದರು. ಸಿದ್ಧಾರ್ಥ ಕಟ್ಟೀಮನಿ ವಂದಿಸಿದರು.

ಶ್ರೀಪ್ರಭು ಕಾಲೇಜುನಲ್ಲಿ ನಗರ ಸಭೆಯ ನೂತನ ಅಧ್ಯಕ್ಷರಿಗೆ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here