ಸರಕಾರಿ ನಿವೃತ್ತ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

1
19

ಸುರಪುರ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ನಗರದ ಸರಕಾರಿ ಕನ್ಯಾಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸಭೆಯಲ್ಲಿ ನಿವೃತ್ತ ಶಿಕ್ಷಕರಾದ ರಾಮಣ್ಣ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸುರಪುರದಲ್ಲಿ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಡಿಸಿಗೆ ಮನವಿ

Contact Your\'s Advertisement; 9902492681

ಪದಾಧಿಕಾರಿಗಳು ಶಿವಣ್ಣ ಕಟ್ಟಿಮನಿಯವರನ್ನು ಅಧ್ಯಕ್ಷರನ್ನಾಗಿ ಹಾಗು ರಾಜಾ ಅಮರಪ್ಪ ರಾಜಾ ಬೀರಣ್ಣ ಬಿ. ಕೆ ಆಲ್ದಾಳ ಇವರನ್ನು ಉಪಾಧ್ಯಕ್ಷರನ್ನಾಗಿ ಪ್ರಭುದೇವ ಪ್ರಧಾನ ಕಾರ್ಯದರ್ಶಿ, ಹನುಮಪ್ಪ ಪೂಜಾರಿ ಸಹಕಾರ್ಯದರ್ಶಿ, ಬಸಪ್ಪ ಸಲೇಗಾರ ಖಜಾಂಚಿ, ಚನ್ನಬಸಯ್ಯ ಜಿಟಗಿಮಠ ಕೋಶಾಧಿಕಾರಿ, ಲಕ್ಷ್ಮೀಕಾಂತ ರಾಮಚಂದ್ರ ಭಟ್ ಹಾಗು ತಿಪ್ಪಣ್ಣ ಇವರುಗಳನ್ನು ಸಂಘಟನಾ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಯಿತು.

ದೇಶದಲ್ಲಿನ ದಲಿತರ ಸ್ಥಿತಿ ಚಿಂತಾಜನಕವಾಗಿದೆ ಹೋರಾಟಕ್ಕೆ ಮುಂದಾಗೋಣ: ಕಟ್ಟಿಮನಿ

ವೆಂಕೋಬಚಾರಿ ಜೋಶಿ ಮಲ್ಲಯ್ಯ ಭಂಡಾರಿ, ಕೊಟ್ರಯ್ಯಸ್ವಾಮಿ, ಲಿಂಗರಾಜ್, ಯಲ್ಲಪ್ಪ ದರಬಾರಿ, ಚಂದ್ರಶೇಖರ ದೊರೆ, ಮಹಮದ್ ಜಲಾಲ್, ಸತ್ಯನಾರಾಯಣ, ಶ್ರೀಶೈಲ ಪೂಜಾರಿ, ಬಸವರಾಜ ಕೃಷ್ಣಾಪುರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here