ಸುರಪುರ: ವಕೀಲರ ಸಂಘಕ್ಕೆ 44 ಜನ ವಕೀಲರ ರಾಜೀನಾಮೆಗೆ ಸಿದ್ಧತೆ

1
139

ಸುರಪುರ: ತಾಲೂಕಿನ ವಕೀಲರ ಸಂಘಕ್ಕೆ 44 ಜನ ವಕೀಲರು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಗೆ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಹಿರಿಯ ನ್ಯಾಯವಾದಿಗಳಾದ ವಿ.ಎಸ್.ಜೋಷಿ ಎಸ್.ಎಮ್.ಕನಕರಡ್ಡಿ ರಾಮನಗೌಡ ಸುಬೇದಾರ ಈರಣ್ಣ ಹಳಿಸಗರ ಸೂಗಪ್ಪ ವಾಲಿ ಅರವಿಂದ ಕುಮಾರ ವಿ.ಸಿ.ಪಾಟೀಲ್ ಎಸ್.ವ್ಯಾಸರಾಜ್ ಬಿ.ಡಿ.ಅನಸೂರ ಪ್ರಭುಗೌಡ ಪಾಟೀಲ್ ಮನೋಹರ ಕುಂಟೋಜಿ ಸೇರಿದಂತೆ ಒಟ್ಟು 44 ಜನ ವಕೀಲರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿದು ಬಂದಿದೆ.

Contact Your\'s Advertisement; 9902492681

ರಾಯಗೇರಾ ಸೀಮೆಯಲ್ಲಿ ಕೋಳಿ ಪಂದ್ಯದ ಅಡ್ಡೆ ಮೇಲೆ ದಾಳಿ: 30 ಜನ ವಶಕ್ಕೆ

ಸದ್ಯ ಇರುವ ಬಾರ್ ಅಸೋಷಿಯೇಶನ್‌ನ ಮಂಡಳಿಯೊಂದಿಗೆ ಹೊಂದಾಣಿಕೆಯಾಗದ ಕಾರಣದಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು  ಹಾಗು ಈ ಎಲ್ಲಾ ನ್ಯಾಯವಾದಿಗಳು ಬೇರೊಂದು ಸಂಘವನ್ನು ಸ್ಥಾಪಿಸುತ್ತಿರುವುದಾಗಿ ತಿಳಿದು ಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here