ಸಂಘದ ವಲಯ ಅಧ್ಯಕ್ಷರಾಗಿ ಸುನೀಲ ಮಾನಪಡೆ ಆಯ್ಕೆ

0
76

ಕಲಬುರಗಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಸ್.ಸಿ./ಎಸ್.ಟಿ. ನೌಕರರ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಕಲಬುರಗಿ ವಲಯ ಅಧ್ಯಕ್ಷರಾಗಿ ಸುನೀಲ ಮಾನಪಡೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕಲಬುರಗಿ: ವಿಷ ಸೇವಿಸಿ ರೈತ ಆತ್ಮಹತ್ಯೆ

Contact Your\'s Advertisement; 9902492681

ಇಂದು ನಗರದ ಡಾ.ಎಸ್.ಎಂ. ಪಂಡಿತ್ ರಂಗ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಎಂ. ರಾಜಶೇಖರ ಅವರು ಸುನೀಲ ಮಾನಪಡೆ ಹೆಸರು ಪ್ರಸ್ತಾಪಿಸಿದರು. ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಅನುಮೋದಿಸಿದರು. ಸಭೆಯಲ್ಲಿದ್ದವರು ಹರ್ಷೋದ್ಘಾರದ ನಡುವೆ ಕರತಾಡನ ಮಾಡುವ ಮೂಲಕ ಆಯ್ಕೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here