ಕಲಬುರಗಿ: ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಪರಿವಾರ ಆಯೋಜಿಸಿದ್ದ ಔತಣ ಕೂಟವನ್ನು ಮಾಜಿ ಸಂಸದ ಬಿ.ಜಿ.ಜವಳಿ ಉದ್ಘಾಟಿಸಿದರು.
ಎಚ್ ಕೆಇ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಡಾ.ಶಿವಾನಂದ ದೇವರಮನಿ ವಿಜಯಕುಮಾರ ದೇಶಮುಖ, ಡಾ.ಶರಣಬಸಪ್ಪ ಕಾಮರೆಡ್ಡಿ, ನೀತಿನ ಜವಳಿ, ಅನೀಲಕುಮಾರ ಮರಗೋಳಿ, ಸತೀಶ ಹಡಗಲಿಮಠ, ಡಾ.ಜಗನ್ನಾಥ ಬಿಜಾಪೂರ, ಡಾ.ಕೈಲಾಸ ಪಾಟೀಲ, ಸೋಮನಾಥ ನಿಗುಡಗ್ಗಿ, ಆನಂದ ದಂಡೋತಿ, ಬಸವರಾಜ ಖಂಡೆರಾವ, ಸುರೇಶ ಬುಲಬುಲ, ಗಂಗಾಧರ ಎಲಿ, ಸಂಗಮೇಶ್ವರ್ ಗಂಗು ಇದ್ದರು.