ಶರಣು ಎಸ್.ಕರಗಾರ ದೇವಸ್ಥಾನದಲ್ಲಿ ಸಿರೆ, ಹಣ್ಣು ಹಂಪಲು ವಿತರಣೆ

0
41

ಕಲಬುರಗಿ: ಸಮಾಜ ಸೇವಕ ಶರಣು ಎಸ್.ಕರಗಾರ ಬೇಲೂರ ಜೆ ಅವರು ತಮ್ಮ ಜನ್ಮದಿನವನ್ನು ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಯಂದಿರಿಗೆ ಸಿರೆಗಳು ಮತ್ತು ಹಣ್ಣು ಹಂಪಲ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗಾ.ಪಂ ಸದಸ್ಯ ಕೃಷ್ಣ ಕುಶಾಳಕರ್, ಶಿವಾನಂದ ರೋಣದ್, ಸುರೇಶ್ ಬಂಡೇನೋರ್, ಗುಂಡಪ್ಪ ನಾಗನಹಳ್ಳಿ, ಚಿಂತಾಮಣಿ ಅಟ್ಟೂರ, ದತ್ತು ಮುದ್ದೋಡಗಿ, ಸುರೇಶ ಕುಸಳಕರ್, ಶರಣಯ್ಯ ಸ್ವಾಮಿ, ಈಶ್ವರ ಸೌಕಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here