ವೃದ್ಧಾಶ್ರಮದಲ್ಲಿ ಉಪಹಾರ ಹಣ್ಣು ಹಪಲ ವಿತರಣೆ

0
15

ಕಲಬುರಗಿ: ಹೋರವಲಯದಲ್ಲಿರುವ ಸೈಯದ್ ಚಿಂಚೋಳಿ ಮದಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ ಅವರ ಜನ್ಮದಿನದ ನಿಮಿತ್ತ ವೃದ್ಧಾಶ್ರಮದ ತಾಯಂದಿರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಪಹಾರ ಮತ್ತು ಹಣ್ಣು ಹಪಲ ವಿತರಿಸಿದರು.

ಸಂಘಟನೆಯ ತಾಲೂಕು ಅಧ್ಯಕ್ಷ ಸಿದ್ದಲಿಂಗ ರಾಠೋಡ, ಯುವ ಘಟಕದ ಅಧ್ಯಕ್ಷ ಕಿರಣ ಹೊಂಪಳ್ಳಿ, ಸಲಹೆಗಾರರಾದ ದತ್ತಾತ್ರೇಯ ಕಾಂಬಳೆ, ಸಂಬಾಜಿ ಪಿಸೆ, ಆರ್ಯ ಸಿಂಗೆ, ಶರಣು ಸುಂಟನೂರ, ಶಶಿ ಪಸಾರ, ನಿಖಿಲ ವೀರಶೆಟ್ಟಿ, ಇರ್ಫಾನ್ ಪಟೇಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here