ಹಿರಿಯ ಪತ್ರಕರ್ತ ಶಿವರಾಮ್ ಅಸೂಂಡಿ ವರ್ಗಾವಣೆ: ಬಿಳ್ಕೊಡಿಗೆ

0
28

ಕಲಬುರಗಿ: ರಿಪಬ್ಲಿಕನ್ ಯೂತ್ ಫೆಡರೆಷನ್ ಸಂಘಟನೆ ವತಿಯಿಂದ ನ್ಯೂಸ್ 18 ಹಿರಿಯ ಜಿಲ್ಲಾ ವರದಿಗಾರರಾದ ಶಿವರಾಮ್ ಅಸೂಂಡಿ ಹುಬ್ಬಳ್ಳಿಗೆ ವರ್ಗಾವಣೆಗೊಂಡಿರುವ ನಿಮಿತ್ತ ಅವರಿಗೆ ಬಿಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಸಂಚಾಲಕರಾದ ಹನುಮಂತ ಇಟಗಿ, ಗೌರವ ಸಂಚಾಲಕರಾದ ಸಂತೋಷ ಮೇಲ್ಮನಿ, ಕಾನೂನು‌ ಸಲಹೆಗಾರರಾದ ಧರ್ಮಣ್ಣಾ ಕೋಣೆಕರ್, ಸಹ ಸಂಚಾಲಕರುಗಳಾದ ಅಜಯ ಕೋರಳ್ಳಿ, ಸಂಜಯ ಸಂಕನಕರ್, ಜೈಭೀಮ್ ನಡಗೆರಿ, ಉಮೇಶ್ ಶೃಂಗೇರಿ, ಸುದರ್ಶನ ದೇಗಾಂವ್, ಗಿರೀಶ್ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here